Books, Markets and Places
Book reviews, Articles in Kannada
Thursday, July 29, 2021
ಆಸೆಯ ಮೂಲ?
›
ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ...
Sunday, July 25, 2021
ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)
›
ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾ...
Wednesday, July 14, 2021
ಪರಿಸ್ಥಿತಿ vs. ನಾಯಕ
›
ಕಾಲಮಾನ, ಸನ್ನಿವೇಶಗಳು ನಾಯಕರನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದು ಲಿಯೋ ಟಾಲ್ಸ್ಟಾಯ್. ಅದಕ್ಕೆ ತದ್ವಿರುದ್ಧವಾಗಿ, ನಾಯಕರು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಮತ್ತು...
ಸರಳ, ಸಜ್ಜನರ ಊರು ಮೈಸೂರು
›
ಮೈಸೂರು ಪ್ರವಾಸಿ ತಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ನಮಗೆಲ್ಲ ಗೊತ್ತು. ನೀವು ಅಲ್ಲಿಗೆ ಹಲವಾರು ಸಲ ಭೇಟಿ ನೀಡಿದರೆ ಮತ್ತು ಕೆಲವು ದಿನ ಉಳಿದುಕೊಂಡರೆ, ಆ ಊರಿನ ಮತ್ತು ...
Tuesday, July 13, 2021
ಕವಿತೆ: ದುಡ್ಡು
›
ಜಿಪುಣರು ಉಳಿಸುತ್ತಾರೆ ಉಡಾಫೆಯವರು ಉಡಾಯಿಸುತ್ತಾರೆ ಶ್ರೀಮಂತರು ಇರುವುದನ್ನು ಹೆಚ್ಚಿಸುತ್ತಾರೆ ಜೂಜುಕೋರರು ಇರುವುದನ್ನು ಕಳೆಯುತ್ತಾರೆ ಶ್ರಮಿಕರು ದುಡಿದು ಗಳಿಸುತ್ತಾರ...
‹
›
Home
View web version