Books, Markets and Places

Book reviews, Articles in Kannada

Thursday, July 29, 2021

ಆಸೆಯ ಮೂಲ?

›
ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ...
Sunday, July 25, 2021

ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)

›
ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾ...
Wednesday, July 14, 2021

ಪರಿಸ್ಥಿತಿ vs. ನಾಯಕ

›
ಕಾಲಮಾನ, ಸನ್ನಿವೇಶಗಳು ನಾಯಕರನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದು ಲಿಯೋ ಟಾಲ್ಸ್ಟಾಯ್. ಅದಕ್ಕೆ ತದ್ವಿರುದ್ಧವಾಗಿ, ನಾಯಕರು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಮತ್ತು...

ಸರಳ, ಸಜ್ಜನರ ಊರು ಮೈಸೂರು

›
ಮೈಸೂರು ಪ್ರವಾಸಿ ತಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ನಮಗೆಲ್ಲ ಗೊತ್ತು. ನೀವು ಅಲ್ಲಿಗೆ ಹಲವಾರು ಸಲ ಭೇಟಿ ನೀಡಿದರೆ ಮತ್ತು ಕೆಲವು ದಿನ ಉಳಿದುಕೊಂಡರೆ, ಆ ಊರಿನ ಮತ್ತು ...
Tuesday, July 13, 2021

ಕವಿತೆ: ದುಡ್ಡು

›
ಜಿಪುಣರು ಉಳಿಸುತ್ತಾರೆ ಉಡಾಫೆಯವರು ಉಡಾಯಿಸುತ್ತಾರೆ  ಶ್ರೀಮಂತರು ಇರುವುದನ್ನು ಹೆಚ್ಚಿಸುತ್ತಾರೆ ಜೂಜುಕೋರರು ಇರುವುದನ್ನು ಕಳೆಯುತ್ತಾರೆ ಶ್ರಮಿಕರು ದುಡಿದು ಗಳಿಸುತ್ತಾರ...
‹
›
Home
View web version
My photo
Anand Maralad
Bangalore, Karnataka, India
Deputy Director at Applied Materials; Investor; Blogger.
View my complete profile
Powered by Blogger.