Books, Markets and Places

Book reviews, Articles in Kannada

Sunday, August 22, 2021

ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು

›
“Rather go to bed without dinner than to rise in debt” – Benjamin Franklin ಯಾವುದೇ ರಸ್ತೆಯನ್ನು ಒಮ್ಮೆ ಸುತ್ತು ಹಾಕಿ ಬನ್ನಿ. ನಿಮಗೆ ಬ್ಯಾಂಕ್ ಗಳು, ಫೈನ...
Thursday, August 19, 2021

ಶಾಂತಿ ಉಳಿಯಲು ತೋಳಿನ ಬಲ ಕೂಡ ಅತ್ಯವಶ್ಯಕ

›
ಭಾರತದ ಚರಿತ್ರೆಯಲ್ಲಿ ಶಾಂತಿದೂತ ಎಂದು ಹೆಸರಾದದ್ದು ಚಕ್ರವರ್ತಿ ಅಶೋಕ. ಆದರೆ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ್ದು ಅಶೋಕನ ತ...
Tuesday, August 17, 2021

ಹೇಳದೆ ಕಳೆದು ಹೋದ ಕಥೆಗಳು

›
ಎಲ್ಲರಲ್ಲೂ ಹೇಳಬಹುದಾದ ಆದರೂ ಹೇಳದೆ ಹೋದ ಕಥೆಗಳಿವೆ. ಹತ್ತಾರು ಅಲ್ಲದಿದ್ದರೂ ಒಂದೆರಡು ಆದರೂ ಕಥೆಗಳನ್ನು ಅಡಗಿಸಿಕೊಂಡಿರದ ಜೀವಿಯೇ ಇಲ್ಲ.  ಕೆಲವರಿಗೆ ಕೇಳುವ ಕಿವಿಗಳು ಸ...
Monday, August 9, 2021

ಮಾತು, ಮನಸು, ಹೃದಯಗಳ ಸರಳರೇಖೆ

›
ಆಸೆಗಳು ಹುಟ್ಟುವುದು ಹೃದಯದಲ್ಲಿ. ಅವುಗಳನ್ನು ಸಾಕಾರಗೊಳಿಸುವ ಶಕ್ತಿ ನಮ್ಮಲಿದೆಯೋ, ಇಲ್ಲವೋ? ಯಾವುದಕ್ಕೆ ಎಷ್ಟು ಖರ್ಚು ಮಾಡುವುದು ಸರಿ? ಇವುಗಳನ್ನು ಅಳೆದು, ತೂಗುವುದು ...
Wednesday, August 4, 2021

ವಿಜಯಗಳ ಸರಮಾಲೆ ಹಾಕಿಕೊಂಡವರನ್ನು ಮುಗಿಸಲು ಒಂದು ಸಣ್ಣ ಸೋಲು ಸಾಕು

›
ಇತ್ತೀಚಿಗೆ ಓದಿದ 'ತೇಜೋ-ತುಂಗಭದ್ರಾ' ಕಾದಂಬರಿಯಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ವ್ಯಕ್ತಿತ್ವದ ಕಿರು ಚಿತ್ರಣ ಇದೆ. ಸಾಮ್ರಾಜ್ಯ ವಿಸ್ತರಿಸಿ, ಭವ್ಯ ಪ...
‹
›
Home
View web version
My photo
Anand Maralad
Bangalore, Karnataka, India
Deputy Director at Applied Materials; Investor; Blogger.
View my complete profile
Powered by Blogger.