Books, Markets and Places

Book reviews, Articles in Kannada

Monday, March 28, 2022

ಕಾಯುವುದು ಕರ್ಮ, ಕ್ಷಮಿಸುವುದು ದೇವರು ಎನ್ನುವ ಪುರಾವೆ ಏಕೆ ಬೇಕು?

›
೨೦೧೪ ನೇ ವರ್ಷದಲ್ಲಿ ಶ್ರಾವಣ ಶುಕ್ರವಾರದಂದು ಒಂದು ಹೊಸ ಚಿಕ್ಕ ಕಾರನ್ನು ಖರೀದಿಸಿದ್ದೆವು. ಆದರೆ ಅದು ನನಗೆ ವಿಚಿತ್ರ ಅನುಭವಗಳನ್ನು ಕೊಡಲು ಆರಂಭಿಸಿತ್ತು. ಒಂದು ರಾತ್ರಿ...
Saturday, March 26, 2022

ಕಥೆ: ಒಬ್ಬ ಕಳ್ಳನ ಕಥೆ

›
(ಇದು ರಸ್ಕಿನ್ ಬಾಂಡ್ ಅವರು ಬರೆದ 'The thief's story'  ಕಥೆಯ ಭಾವಾನುವಾದ) ರೋಮಿಯನ್ನು ಮೊದಲು ಭೇಟಿ ಮಾಡಿದಾಗ ನಾನು ಇನ್ನೂ ಕಳ್ಳನಾಗೇ ಇದ್ದೆ. ನನಗೆ ಆ...
Thursday, March 24, 2022

ಅತ್ತೆ-ಸೊಸೆ ಜಗಳ ಸಾಮಾನ್ಯವಾದಷ್ಟು ಇತರ ಜಗಳಗಳು ಏಕಲ್ಲ?

›
ಹೆಂಡತಿಗೆ ಅತ್ತೆ ಇದ್ದ ಹಾಗೆ, ಗಂಡನಿಗೂ ಅತ್ತೆ ಇರುತ್ತಾಳೆ. ಆದರೆ ಹೆಂಡತಿ ಅತ್ತೆ ಕಾಟ ಎಂದು ಸಂಕಟ ಪಟ್ಟಷ್ಟು ಗಂಡ ಸಂಕಟ ಪಡುವುದಿಲ್ಲ. ಅದು ಏಕಿರಬಹುದು? ಮೊದಲಿಗೆ ಗಮನಿ...
Wednesday, March 23, 2022

ಹಿತಶತ್ರುವೆಂಬ ಮಹಾನ್ ಗುರು

›
ಎದೆಯ ದೀಪ ಹೊತ್ತಿಸಲು, ಆತ್ಮದ ಅಜ್ಞಾನ ಕಳೆಯಲು,  ಮೂರ್ಖ ಮಿತ್ರನಿಗಿಂತ,  ಬುದ್ದಿವಂತ  ಶತ್ರುವೇ ಲೇಸು   - ರೂಮಿ, ಪರ್ಷಿಯಾ ದೇಶದ ಕವಿ ಸಾಧಾರಣವಾಗಿ ನಮಗೂ, ನಮ್ಮ ಶತ್ರು...
Saturday, March 19, 2022

ಕಥೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ

›
(ಇದು ರವೀಂದ್ರನಾಥ ಟಾಗೋರ್ ಅವರು ಬರೆದ 'Once there was a king' ಕಥೆಯ ಭಾವಾನುವಾದ) "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ" ನಾವು ಮಕ್ಕಳಾಗಿದ...
‹
›
Home
View web version
My photo
Anand Maralad
Bangalore, Karnataka, India
Deputy Director at Applied Materials; Investor; Blogger.
View my complete profile
Powered by Blogger.