Books, Markets and Places

Book reviews, Articles in Kannada

Sunday, August 7, 2022

ಗೇಮ್ ಗಳು ಹೊಸ ಪೀಳಿಗೆಯವರಿಗೆ ಸೇರಿದ್ದು

›
ಚಕ್ರವರ್ತಿ ಅಶೋಕ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸುತ್ತಿದ್ದ. ನಂತರದ ರಾಜರುಗಳು ತಾಮ್ರದ ಹಾಳೆಗಳ ಮೇಲೆ, ಇಲ್ಲವೇ ರೇಷ್ಮೆ ಬಟ್ಟೆಯ ಮೇಲೆ ತಮ್ಮ ಸಂದೇಶಗಳನ್ನು ಬರ...
Wednesday, August 3, 2022

ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ

›
ಬಡತನಕೆ ಉಣುವ ಚಿಂತೆ, ಉಣಲಾದರೆ ಉಡುವ ಚಿಂತೆ,  ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕ...
Sunday, July 31, 2022

ಕುರಿ, ತೋಳ ಮತ್ತು ಕುರಿ ಕಾಯುವ ನಾಯಿ

›
ಲಕ್ಷಾಂತರ ವರ್ಷಗಳ ಹಿಂದೆ ಮಾನವ ಅಲೆಮಾರಿಯಾಗಿ, ಬೇಟೆಯಾಡುತ್ತ ಜೀವಿಸುತ್ತಿದ್ದ. ಆದರೆ ಅವನು ಕ್ರಮೇಣ ಕೃಷಿಕನಾಗಿ ಮಾರ್ಪಟ್ಟ. ಏಕೆಂದರೆ ಅದು ಬೇಟೆಗೆ ಹೋಲಿಸಿದರೆ ಸುಲಭ ಮತ...
Wednesday, July 27, 2022

ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ

›
೧೯೬೦ ಮತ್ತು ೭೦ ರ ದಶಕಗಳಲ್ಲಿ ರಾಜಕುಮಾರ್ ಮತ್ತು ಭಾರತಿ ಅವರು ಒಟ್ಟಾಗಿ ೨೧ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೋಡಿ ನೋಡಿಯೇ 'ಭಲೇ ಜೋಡಿ' ಎನ್ನುವ ಚಿತ್ರ ತಯಾ...
Tuesday, July 26, 2022

ಮನಸ್ಸು, ದೇಹ ಮತ್ತು ರೋಗ

›
ಮನಸ್ಸಿನ ಭಾವನೆಗಳಿಗೆ ಬರೀ ಮೆದುಳು ಸ್ಪಂದಿಸುವುದಿಲ್ಲ, ಇಡೀ ದೇಹವೇ ಅದಕ್ಕೆ ಸ್ಪಂದಿಸುತ್ತದೆ. ಅದು ಹೇಗೆ ನೋಡೋಣ. ಬೇರೆಯವರ ಏಳಿಗೆ ಕಂಡರೆ ನಿಮಗೆ ಸಹಿಸಲು ಆಗುವುದಿಲ್ಲ. ...
‹
›
Home
View web version
My photo
Anand Maralad
Bangalore, Karnataka, India
Deputy Director at Applied Materials; Investor; Blogger.
View my complete profile
Powered by Blogger.