Books, Markets and Places
Book reviews, Articles in Kannada
Monday, September 5, 2022
ಅಧಿಕಾರ ಹೋದ ಮೇಲೆ ಯಾವ ರಾಜ, ಎಲ್ಲಿಯ ಅಹಂಕಾರ
›
( " Tears of the Begums " ಪುಸ್ತಕದ ಒಂದು ಅಧ್ಯಾಯದ ಭಾವಾನುವಾದ) ಮುನ್ನೂರು ವರುಷಗಳ ಕಾಲ ಭಾರತವನ್ನು ಆಳಿ ಮೆರೆದ ಮೊಗಲ್ ವಂಶಂಸ್ಥರ ಕೊನೆಯೂ ಕೂಡ ಅಷ್ಟೇ ...
Saturday, September 3, 2022
ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು
›
ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ...
Wednesday, August 31, 2022
Happy Birthday Warren!
›
I like Warren Buffett for many reasons. But his being wealthy is not one of them. The first reason I like him is for the wisdom he has. It ...
Sunday, August 28, 2022
ಪಳಗಲಾರದ ಕುದುರೆಗೆ ಯಾರೂ ಬೆಲೆ ಕಟ್ಟುವುದಿಲ್ಲ
›
' ಗೆದ್ದರೆ ಸ್ವಾತಂತ್ರ್ಯ, ಸತ್ತರೆ ಸ್ವರ್ಗ ' ಇದು ಕಿತ್ತೂರು ರಾಣಿ ಚೆನ್ನಮ್ಮ ಆಡಿದ ಮಾತು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬದುಕಿದ್ದು ಹಾಗೇಯೇ. ಭಗತ್ ಸಿಂಗ್ ...
Saturday, August 20, 2022
ಭಾರತಾಂಬೆಗೆ ಶರಣು
›
ಭಾರತ ಒಂದು ಭೂಭಾಗ ಎಂದುಕೊಂಡರೆ ಅದರ ಹೆಚ್ಚಿನ ಭಾಗವನ್ನು ಆಳಿದ ಮೊದಲ ರಾಜ ಅಶೋಕ ಚಕ್ರವರ್ತಿ. ಆ ನಂತರ ಉತ್ತರ, ದಕ್ಷಿಣ ಭಾಗಗಳನ್ನು ಬೇರೆ ಬೇರೆ ರಾಜರುಗಳು ಆಳಿದರೂ ಅವುಗಳ...
‹
›
Home
View web version